Ration Card: ಜೂನ್ 30, 2025 ಡೆಡ್‌ಲೈನ್: e-KYC ಪೂರ್ಣಗೊಳಿಸದ ರೇಷನ್ ಕಾರ್ಡ್‌ದಾರರ ಹೆಸರು ರದ್ದುಪಡಿಸಲಾಗುವುದು! ಇತ್ತೀಚಿನ ಕೇಂದ್ರ ಸರ್ಕಾರದ ಎಚ್ಚರಿಕೆ

Ration Card

Ration Card: ಜೂನ್ 30, 2025 ಡೆಡ್‌ಲೈನ್: e-KYC ಪೂರ್ಣಗೊಳಿಸದ ರೇಷನ್ ಕಾರ್ಡ್‌ದಾರರ ಹೆಸರು ರದ್ದುಪಡಿಸಲಾಗುವುದು! ಇತ್ತೀಚಿನ ಕೇಂದ್ರ ಸರ್ಕಾರದ ಎಚ್ಚರಿಕೆ ಬೆಂಗಳೂರು: ದೇಶದಾದ್ಯಾಂತ ಪಾರದರ್ಶಕ ಮತ್ತು ನಿಷ್ಠುರ ಆಹಾರ ವಿತರಣೆ ವ್ಯವಸ್ಥೆಗೆ ಶಕ್ತಿ ತುಂಬಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಹಾಕಿದೆ. 2025ರ ಜೂನ್ 30ರೊಳಗೆ e-KYC ಪ್ರಕ್ರಿಯೆ ಪೂರ್ಣಗೊಳಿಸದ ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸಲಾಗುವುದು ಎಂಬ ಎಚ್ಚರಿಕೆಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರಕಟಿಸಿದೆ. WhatsApp Float Button WhatsApp Float Button … Read more

LIC Bhima Saki Yojane:  ಬಿಮಾ ಸಖಿ ಯೋಜನೆ 2025: ಗ್ರಾಮೀಣ ಮಹಿಳೆಯರಿಗಾಗಿ ಮಹತ್ವದ ಆರ್ಥಿಕ ಶಕ್ತೀಕರಣ ಯೋಜನೆ

LIC Bhima Saki Yojane

LIC Bhima Saki Yojane:  ಬಿಮಾ ಸಖಿ ಯೋಜನೆ 2025: ಗ್ರಾಮೀಣ ಮಹಿಳೆಯರಿಗಾಗಿ ಮಹತ್ವದ ಆರ್ಥಿಕ ಶಕ್ತೀಕರಣ ಯೋಜನೆ ಭಾರತೀಯ ಜೀವ ವಿಮಾ ನಿಗಮ (LIC) ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಹೆಜ್ಜೆ ಇಟ್ಟಿದೆ. 2024ರ ಡಿಸೆಂಬರ್ 9ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್‌ನಲ್ಲಿ ಉದ್ಘಾಟಿಸಿದ “ಬಿಮಾ ಸಖಿ ಯೋಜನೆ” now stands as a ray of hope for thousands of women in rural India. ಈ ಯೋಜನೆಯ ಮುಖ್ಯ ಉದ್ದೇಶ … Read more

Bank Accounts New IT Rule: ಬ್ಯಾಂಕ್ ಖಾತೆಗೆ ನಗದು ಜಮೆ ಮಾಡುತ್ತಿದ್ದೀರಾ? ಈ ಹೊಸ ಐಟಿ ನಿಯಮಗಳನ್ನು ತಪ್ಪದೆ ತಿಳಿಯಿರಿ!

Bank Accounts New IT Rule

Bank Accounts New IT Rule: ಬ್ಯಾಂಕ್ ಖಾತೆಗೆ ನಗದು ಜಮೆ ಮಾಡುತ್ತಿದ್ದೀರಾ? ಈ ಹೊಸ ಐಟಿ ನಿಯಮಗಳನ್ನು ತಪ್ಪದೆ ತಿಳಿಯಿರಿ! ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಹಣ ನಗದಾಗಿ ಜಮೆ ಮಾಡುವುದು ಈಗ Income Tax ಇಲಾಖೆಯ ನಿಗಾದ ಅಡಿಗೆ ಬರುತ್ತಿದೆ. 2025ರಿಂದ ಈ ನಿಯಮಗಳು ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇದೆ. ಹಣದ ಮೂಲವನ್ನು ಸರಿಯಾಗಿ ದಾಖಲೆಗೊಳಿಸದೆ ಹೆಚ್ಚಿನ ಮೊತ್ತವನ್ನು ಖಾತೆಯಲ್ಲಿ ಡಿಪಾಸಿಟ್ ಮಾಡಿದರೆ, ಐಟಿ ಇಲಾಖೆ ನೋಟಿಸ್ ಕಳುಹಿಸಲು ಮುಂದಾಗಬಹುದು. ಈ ಬ್ಲಾಗ್‌ನಲ್ಲಿ ನೀವು ಯಾವ … Read more

Phone Pe Personal Loan: ಫೋನ್ ಪೇ ಮೂಲಕ ಈಗ ಅತಿ ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ  ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Phone Pe Personal Loan

Phone Pe Personal Loan: ಫೋನ್ ಪೇ ಮೂಲಕ ಈಗ ಅತಿ ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ  ಸಾಲವನ್ನು ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ. ಈಗ ಸ್ನೇಹಿತರೆ ನೀವೇನಾದರೂ ಈಗ ನೀವು ತುಂಬಾ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ ಫೋನ್ ಪೆ ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಇನ್ನು ಹಲವಾರು ರೀತಿಯ ಅಪ್ಲಿಕೇಶನ್ಗಳ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬಹುದು. ಆದರೆ ಈಗ ಈ ಒಂದು ಲೇಖನದಲ್ಲಿ ಫೋನ್ … Read more

Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಸಚಿವರು ನೀಡಿರುವ ಮಾಹಿತಿ ಏನು? ಇಲ್ಲಿದೆ ನೋಡಿ ಮಾಹಿತಿ.

Gruhalakshmi Scheme Update

Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಸಚಿವರು ನೀಡಿರುವ ಮಾಹಿತಿ ಏನು? ಇಲ್ಲಿದೆ ನೋಡಿ ಮಾಹಿತಿ. ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಈಗ ಗೃಹಲಕ್ಷ್ಮಿ ಯೋಜನೆ ಒಂದು. ಈಗ ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಚಲಿತದಲ್ಲಿರುವಂತಹ ಜನಪ್ರಿಯ ಯೋಜನೆ ಎಂದರೆ ತಪ್ಪಾಗುವುದಿಲ್ಲ.ಈಗ ಗೃಹಲಕ್ಷ್ಮಿ ಯೋಜನೆ ಈಗ ಪ್ರತಿ ತಿಂಗಳು ಮಹಿಳೆಯರಿಗೆ ಈ ಒಂದು ಯೋಜನೆ ಮೂಲಕ ನೀಡುವ 2000 ಹಣ ಈಗ ಪ್ರತಿ ಕುಟುಂಬಗಳಿಗೆ  ಆರ್ಥಿಕವಾಗಿ ಸಹಾಯವಾಗುತ್ತದೆ. … Read more

SSP Scholarship Apply Start: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ.

SSP Scholarship Apply Start

SSP Scholarship Apply Start: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಈಗ ನಮ್ಮ ರಾಜ್ಯದಲ್ಲಿ 9ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ನಂತರದ ಕೋರ್ಸ್ಗಳದಂತ ಡಿಪ್ಲೋಮೋ, ಡಿಗ್ರಿ ಇನ್ನು ಹಲವಾರು ರೀತಿಯ ಶೈಕ್ಷಣಿಕ ಕೋರ್ಸುಗಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈಗ ಸರ್ಕಾರದ ಕಡೆಯಿಂದ SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಈಗ ಸರ್ಕಾರ ಪ್ರಾರಂಭ ಮಾಡಿದೆ. ಅದೇ ರೀತಿಯಾಗಿ ಈಗ ರಾಜ್ಯ ಸರ್ಕಾರ … Read more

Senior Pension Scheme:  ಇನ್ನು ಮುಂದೆ ರಾಜ್ಯದಲ್ಲಿರುವ 60 ವರ್ಷದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 20,000! ಇಲ್ಲಿದೆ ನೋಡಿ ಮಾಹಿತಿ.

Senior Pension Scheme

Senior Pension Scheme:  ಇನ್ನು ಮುಂದೆ ರಾಜ್ಯದಲ್ಲಿರುವ 60 ವರ್ಷದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 20,000! ಇಲ್ಲಿದೆ ನೋಡಿ ಮಾಹಿತಿ. ಈಗ ಸ್ನೇಹಿತರೆ ಯಾರೆಲ್ಲ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸನ್ನು ಹೊಂದಿರುವ ನಾಗರಿಕರು ಇದ್ದಾರೆ ಅಂತವರಿಗೆ ಆದಾಯದ ಅವಕಾಶ ನೀಡುವ ಉದ್ದೇಶದಿಂದ ಈಗ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಅನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಒಂದು ಯೋಜನೆಯಲ್ಲಿ ಪ್ರಸ್ತುತವಾಗಿ 8.2% ವಾರ್ಷಿಕ ಬಡ್ಡಿ ದರವನ್ನು ನೀಡುವ ಈ ಒಂದು ಯೋಜನೆ ಅಡಿಯಲ್ಲಿ … Read more

Gruhalakshmi Yojnae Stop: ರಾಜ್ಯದ ಈ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಬಂದ! ನಿಮ್ಮ ಹೆಸರು ಇದೆಯೇ? ಈಗಲೇ ಚೆಕ್ ಮಾಡಿಕೊಳ್ಳಿ?

Gruhalakshmi Yojnae Stop

Gruhalakshmi Yojnae Stop: ರಾಜ್ಯದ ಈ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಬಂದ! ನಿಮ್ಮ ಹೆಸರು ಇದೆಯೇ? ಈಗಲೇ ಚೆಕ್ ಮಾಡಿಕೊಳ್ಳಿ? ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರಕಾರವು ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗ ಅತ್ಯಂತ ಪ್ರಚಲಿತದಲ್ಲಿ ಇರುವಂತಹ ಯೋಜನೆಯೆಂದರೆ ಅದು ಗೃಹಲಕ್ಷ್ಮಿ ಯೋಜನೆ. ಅಷ್ಟೇ ಅಲ್ಲದೆ ಈಗ ಕಳೆದ ಎರಡು ಮೂರು ತಿಂಗಳಿನಿಂದ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಈಗ ಯಾವ ಮಹಿಳೆಯರ ಖಾತೆಗಳಿಗೂ ಕೂಡ … Read more

Rain Alert In Karnataka: ರಾಜ್ಯದಲ್ಲಿ ಈಗ ಮತ್ತಷ್ಟು ಮಳೆ ಎಚ್ಚರಿಕೆ! ಇಲ್ಲಿದೆ ನೋಡಿ ಯಾವ ಯಾವ ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್! ಈಗಲೇ ಸಂಪೂರ್ಣ ಮಾಹಿತಿ ತಿಳಿಯಿರಿ.

Rain Alert In Karnataka

Rain Alert In Karnataka: ರಾಜ್ಯದಲ್ಲಿ ಈಗ ಮತ್ತಷ್ಟು ಮಳೆ ಎಚ್ಚರಿಕೆ! ಇಲ್ಲಿದೆ ನೋಡಿ ಯಾವ ಯಾವ ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್! ಈಗಲೇ ಸಂಪೂರ್ಣ ಮಾಹಿತಿ ತಿಳಿಯಿರಿ. ಈಗ ಸ್ನೇಹಿತರೆ ಕರ್ನಾಟಕದ ಹವಾಮಾನ ಇಲಾಖೆ ಈ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಿಗೆ ಈಗ ಬಾರಿ ಮಳೆಗಾಗಿ ರೆಡ್ ಮತ್ತು ಅರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈಗ ಸ್ನೇಹಿತರೆ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇಂದು ಮತ್ತು ಮುಂದಿನ ಕೆಲವು ದಿನಗಳ ಕಾಲ ಈಗ ಧಾರಾಕಾರ … Read more

Vidyadhana Scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಪದವಿ ಶಿಕ್ಷಣಕ್ಕೆ ಈಗ 75,೦೦೦ ದವರೆಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ.

Vidyadhana Scholarship

Vidyadhana Scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಪದವಿ ಶಿಕ್ಷಣಕ್ಕೆ ಈಗ 75,೦೦೦ ದವರೆಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ. ಈಗ ಶೈಕ್ಷಣಿಕ ಪ್ರತಿಭೆಯಿದ್ದರು ಕೂಡ ಆರ್ಥಿಕ ಸಾಮರ್ಥ್ಯ ಇಲ್ಲದೆ ಇರುವ ಕಾರಣಕ್ಕೆ ತಮ್ಮ ಕಲಿಯುವ ಕನಸನ್ನು ಈಗ ಬಲಿ ನೀಡುವ ಸ್ಥಿತಿಯಲ್ಲಿ ಇರುತ್ತಾರೆ.ಆದರೆ  ಕೆಲವೊಂದು ವಿದ್ಯಾರ್ಥಿಗಳಿಗೆ ಬೆಳಕನ್ನು ನೀಡುವ ಉದ್ದೇಶದಿಂದ ಈಗ ಈ ಒಂದು ವಿದ್ಯಾಧನ್  ವಿದ್ಯಾರ್ಥಿ ವೇತನವನ್ನು ಈಗ ಜಾರಿಗೆ ಮಾಡಲಾಗಿದೆ. ಈಗ ಪ್ರತಿಯೊಂದು ವಿದ್ಯಾರ್ಥಿಗಳು ಕೂಡ ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಈಗಲೇ … Read more

error: Content is protected !!