: ಈಗ ಈ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ! ಈ ಕೂಡಲೇ ಮಾಹಿತಿಯನ್ನು ತಿಳಿಯಿರಿ.
ಈಗ ನಮ್ಮ ದೇಶದಲ್ಲಿ ಈಗ ವ್ಯವಹಾರಗಳು ಹಾಗೂ ವ್ಯಾಪಾರ ಘಟಕಗಳ ಅಭಿವೃದ್ಧಿಗಾಗಿ ಮತ್ತು ಇತರ ವ್ಯಾಪಾರವನ್ನು ಮಾಡುವಂತಹ ಅಭ್ಯರ್ಥಿಗಳಿಗೆ ಅರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ ಈ ಮುದ್ರಾ ಯೋಜನೆ ಮೂಲಕ ಸಾಲವನ್ನು ನೀಡಲು ಮುಂದಾಗಿದೆ. ಹಾಗಾಗಿ ಈಗ ಈ ಒಂದು ಲೇಖನದ ಮೂಲಕ ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಯಾವ ರೀತಿ ಸಾಲವನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮುದ್ರಾ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಯನ್ನು ಜಾರಿಗೆ ತರಲು ಮುಖ್ಯ ಉದ್ದೇಶವೇನೆಂದರೆ ಈಗ ಸಣ್ಣ ಮತ್ತು ಸೂಕ್ಷ್ಮ ಹುದ್ದೆಗಳಿಗೆ ಹಣಕಾಸು ನೆರವನ್ನು ನೀಡುವ ಉದ್ದೇಶದಿಂದ ವ್ಯಾಪಾರವನ್ನು ಪ್ರಾರಂಭ ಮಾಡುವ ಜನರಿಗೆ ಹಣಕಾಸು ಸಹಾಯವನ್ನು ಮಾಡುವುದರ ಮೂಲಕ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಲಾಗಿದೆ.
ಈಗ ಈ ಒಂದು ಯೋಜನೆಯಲ್ಲಿ ವ್ಯಾಪಾರಿಗಳು ಮತ್ತು ಇತರ ಉದ್ಯಮಿಗಳನ್ನು ನಿರ್ಮಾಣ ಮಾಡಿಕೊಳ್ಳಲು ಹಾಗೂ ವಿಸ್ತರಣೆ ಮಾಡಲು ಮತ್ತೆ ಕಡಿಮೆ ಆದಾಯದ ಗುಂಪುಗಳಿಗೆ ಸಹಾಯ ಮಾಡುವ ಉದ್ದೇಶದಿಂದಾಗಿ ಈಗ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ಅದೇ ರೀತಿಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಬ್ಯಾಂಕಿನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.
ಮುದ್ರಾ ಯೋಜನೆಯ ಸಾಲದ ವಿಧಗಳು
- ಶಿಶು ಸಾಲ ಯೋಜನೆ
- ಕಿಶೋರ ಸಾಲ ಯೋಜನೆ
- ತರುಣ ಸಾಲ ಯೋಜನೆ
- ತರುಣ ಪ್ಲಸ್ ಸಾಲ ಯೋಜನೆ
ಯಾವ ಉದ್ದೇಶಕ್ಕೆ ಸಾಲ!
- ಈಗ ಯಾರೆಲ್ಲಾ ಉದ್ಯಮಿಗಳಿಗಾಗಿ ಹಣದ ಅವಶ್ಯಕತೆ ಇರುತ್ತದೆ ಅಂತವರು ಕೂಡ ಸಾಲ ಪಡೆದುಕೊಳ್ಳಬಹುದು.
- ಆ ನಂತರ ಎಲ್ಲರೂ ಈಗ ವಾಣಿಜ್ಯ ಸಾಲವನ್ನು ಕೂಡ ಪಡೆದುಕೊಳ್ಳಬಹುದು.
- ಅದೇ ರೀತಿಯಾಗಿ ನೀವು ನಿಮ್ಮ ಸಾರಿಗೆ ವಾಹನ ಸಾಲವನ್ನು ಕೂಡ ಪಡೆದುಕೊಳ್ಳಬಹುದು.
- ಆನಂತರ ವಾಣಿಜ್ಯ ಘಟಕ ಮತ್ತು ಯಂತ್ರೋಪಕರಣಗಳಿಗೆ ಸಾಲವನ್ನು ಪಡೆಯಬಹುದು.
- ಆನಂತರ ಕೃಷಿ ಸಂಬಂಧಿತ ಹಾಗೂ ಕೃಷಿಯೇತರ ಆದಾಯ ಉತ್ಪಾದನೆಯ ಘಟಕಗಳಿಗೂ ಕೂಡ ಸಾಲವನ್ನು ಪಡೆಯಬಹುದು.
ಈಗ ನೀವು ಕೂಡ ಈ ಒಂದು ಮುದ್ರಾ ಯೋಜನೆ ಅಡಿಯಲ್ಲಿ ಹೊಸ ಉದ್ಯಮವನ್ನು ಪ್ರಾರಂಭ ಮಾಡಬೇಕೆಂದು ಕೊಂಡಿದ್ದರೆ ಈಗ ಈ ಒಂದು ಮುದ್ರಾ ಯೋಜನೆ ಅಡಿಯಲ್ಲಿ ಈಗ ನೀವು ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಈಗ ನೀವು ನಿಮ್ಮ ಹತ್ತಿರ ಇರುವಂತ ಯಾವುದೇ ವಾಣಿಜ್ಯ ಬ್ಯಾಂಕುಗಳಲ್ಲಿ ಈಗ ಅಥವಾ ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಈಗ ಈ ಒಂದು ಯೋಜನೆ ಮೂಲಕ 10 ಲಕ್ಷದವರೆಗೆ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನಾವು ನಿಮಗೆ ಈ ಕೆಳಗೆ ನೀಡಿರುವಂತಹ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿಕೊಂಡು ನೀವು ಕೂಡ ಈ ಒಂದು ಲೋನ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.