Ration Card Canceled Alert: BPL ಪಡಿತರ ಕಾರ್ಡ್ ಹೊಂದಿರುವವರು ಜಾಗರೂಕರಾಗಿ! ಅಕ್ಕಿ ಮಾರಾಟ ಮಾಡಿದರೆ ಕಾರ್ಡ್ ರದ್ದು

Ration Card Canceled Alert

Ration Card Canceled Alert: BPL ಪಡಿತರ ಕಾರ್ಡ್ ಹೊಂದಿರುವವರು ಜಾಗರೂಕರಾಗಿ! ಅಕ್ಕಿ ಮಾರಾಟ ಮಾಡಿದರೆ ಕಾರ್ಡ್ ರದ್ದು ಕರ್ನಾಟಕ ಸರ್ಕಾರ ಬಡ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಬಿಪಿಎಲ್ (Below Poverty Line) ಪಡಿತರ ಚೀಟಿ ಹೊಂದಿರುವವರಿಗೆ ಈಗಾಗಲೇ ಪ್ರತಿ ತಿಂಗಳು 10 ಕೆ.ಜಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಈ ತಾತ್ಕಾಲಿಕ ಸೌಲಭ್ಯವನ್ನು ಇನ್ನಷ್ಟು ವ್ಯಾಪಕಗೊಳಿಸಲು ಸರ್ಕಾರ ಹೊಸ ಯೋಜನೆಗಳತ್ತ ಕಾಲಿಟ್ಟಿದೆ. ಆದರೆ ಇವುಗಳ ಜೊತೆಗೆ, ಅನಧಿಕೃತ ಪಡಿತರ ಮಾರಾಟವನ್ನು ತಡೆಯಲು … Read more

Ration Card Good News: BPL ಕುಟುಂಬಗಳಿಗೆ ಭರ್ಜರಿ ಸಿಹಿ ಸುದ್ದಿ – ಉಚಿತ ಹೆಚ್ಚುವರಿ ಅಕ್ಕಿ ಹಾಗೂ ರಾಗಿ ವಿತರಣೆ!

Ration Card Good News

Ration Card Good News: BPL ಕುಟುಂಬಗಳಿಗೆ ಭರ್ಜರಿ ಸಿಹಿ ಸುದ್ದಿ – ಉಚಿತ ಹೆಚ್ಚುವರಿ ಅಕ್ಕಿ ಹಾಗೂ ರಾಗಿ ವಿತರಣೆ! ಜುಲೈ 2025ರಲ್ಲಿ ಕರ್ನಾಟಕದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ಧಾರಕರಿಗೆ ಸರ್ಕಾರದ ಮಹತ್ವದ ಕೊಡುಗೆ ಸಿಕ್ಕಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಕ ‘ಅನ್ನಭಾಗ್ಯ’ ಯೋಜನೆಯಡಿ ಉಚಿತವಾಗಿ ಹೆಚ್ಚುವರಿ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗುತ್ತಿದೆ. ಈ ಕ್ರಮದಿಂದ ರಾಜ್ಯದ ಸಾವಿರಾರು ಬಡ ಕುಟುಂಬಗಳಿಗೆ ಅಣ್ಣದ ಚಿಂತೆಯಿಲ್ಲದ ಬದುಕು ಸಾಧ್ಯವಾಗುತ್ತಿದೆ. WhatsApp Float Button WhatsApp … Read more

Ration Card: ಜೂನ್ 30, 2025 ಡೆಡ್‌ಲೈನ್: e-KYC ಪೂರ್ಣಗೊಳಿಸದ ರೇಷನ್ ಕಾರ್ಡ್‌ದಾರರ ಹೆಸರು ರದ್ದುಪಡಿಸಲಾಗುವುದು! ಇತ್ತೀಚಿನ ಕೇಂದ್ರ ಸರ್ಕಾರದ ಎಚ್ಚರಿಕೆ

Ration Card

Ration Card: ಜೂನ್ 30, 2025 ಡೆಡ್‌ಲೈನ್: e-KYC ಪೂರ್ಣಗೊಳಿಸದ ರೇಷನ್ ಕಾರ್ಡ್‌ದಾರರ ಹೆಸರು ರದ್ದುಪಡಿಸಲಾಗುವುದು! ಇತ್ತೀಚಿನ ಕೇಂದ್ರ ಸರ್ಕಾರದ ಎಚ್ಚರಿಕೆ ಬೆಂಗಳೂರು: ದೇಶದಾದ್ಯಾಂತ ಪಾರದರ್ಶಕ ಮತ್ತು ನಿಷ್ಠುರ ಆಹಾರ ವಿತರಣೆ ವ್ಯವಸ್ಥೆಗೆ ಶಕ್ತಿ ತುಂಬಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಹಾಕಿದೆ. 2025ರ ಜೂನ್ 30ರೊಳಗೆ e-KYC ಪ್ರಕ್ರಿಯೆ ಪೂರ್ಣಗೊಳಿಸದ ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸಲಾಗುವುದು ಎಂಬ ಎಚ್ಚರಿಕೆಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರಕಟಿಸಿದೆ. WhatsApp Float Button WhatsApp Float Button … Read more

Ration Card New Rule: ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವಿಕೆಯಲ್ಲಿ ಮತ್ತೊಂದು ಹೊಸ ನಿಯಮ! 25 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡಿದ ಸರ್ಕಾರ!

Ration Card New Rule

Ration Card New Rule: ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವಿಕೆಯಲ್ಲಿ ಮತ್ತೊಂದು ಹೊಸ ನಿಯಮ! 25 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡಿದ ಸರ್ಕಾರ! ಈಗ  ಸರಕಾರವು ಬಿಪಿಎಲ್ ರೇಷನ್ ಕಾರ್ಡ್  ಈಗ ಸರಿಯಾದ ರೀತಿಯಲ್ಲಿ ಮಾಡುವ ಸಲುವಾಗಿ ಈಗ ಕರ್ನಾಟಕ ಸರ್ಕಾರವು ಗಂಭೀರ ನಿಯಮ ಈಗ ಜಾರಿಗೆ ಮಾಡಿದೆ. ಅಷ್ಟೇ ಅಲ್ಲದೆ ಈಗ ಯಾರೆಲ್ಲ ಸುಳ್ಳು ದಾಖಲೆಗಳನ್ನು ನೀಡಿ ಮತ್ತು ಅರ್ಹರ ಇಲ್ಲದೆ ಇದ್ದರು ಕೂಡ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಂತ ಅವರ ರೇಷನ್ ಕಾರ್ಡ್ … Read more

error: Content is protected !!