Ganga Kalyana Yojana: ಉಚಿತ ಬೋರ್‌ವೆಲ್ ಹಾಗೂ ನೀರಾವರಿ ನೆರವಿಗೆ ಜುಲೈ 31ರೊಳಗೆ ಅರ್ಜಿ ಹಾಕಿ!

Ganga Kalyana Yojana

Ganga Kalyana Yojana: ಉಚಿತ ಬೋರ್‌ವೆಲ್ ಹಾಗೂ ನೀರಾವರಿ ನೆರವಿಗೆ ಜುಲೈ 31ರೊಳಗೆ ಅರ್ಜಿ ಹಾಕಿ! ರಾಜ್ಯದ ಸಣ್ಣ ರೈತರಿಗೆ ಬಹುದೊಡ್ಡ ಸಂತೋಷದ ಸುದ್ದಿ! ಕರ್ನಾಟಕ ಸರ್ಕಾರದ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು 2025ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಗಾಗಿ ಪುನಃ ಅರ್ಜಿ ಆಹ್ವಾನಿಸಿದೆ. ನೀರಾವರಿ ವ್ಯವಸ್ಥೆಯಿಲ್ಲದೆ ಬೆಳೆ ಬೆಳೆಯಲು ಹೋರಾಡುತ್ತಿರುವ ರೈತರಿಗೆ ಈ ಯೋಜನೆಯು ಸಹಾಯದ ಹಸ್ತವನ್ನೆತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31. ಹಾಗಾಗಿ ಸಮಯದಲ್ಲಿ ಅರ್ಜಿ ಸಲ್ಲಿಸಿ, ಯೋಜನೆಯ ಲಾಭ ಪಡೆಯಿರಿ. … Read more

Ganga Kalyana Yojana: ರೈತರಿಗೆ ಈಗ ಉಚಿತ ಬೋರ್ವೆಲ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಅರ್ಜಿಯನ್ನು  ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

Ganga Kalyana Yojana

Ganga Kalyana Yojana: ರೈತರಿಗೆ ಈಗ ಉಚಿತ ಬೋರ್ವೆಲ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಅರ್ಜಿಯನ್ನು  ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ. ಈಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಈಗ ರಾಜ್ಯದಲ್ಲಿರುವಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಈಗ ಹಾಗು ಅವರ  ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡುವ ಉದ್ದೇಶದಿಂದಾಗಿ ಈಗ ಮತ್ತೊಂದು ಮಹತ್ವದ ಯೋಜನೆಯೆಂದರೆ ಅದು ಗಂಗಾ ಕಲ್ಯಾಣ ಯೋಜನೆ. ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ … Read more

error: Content is protected !!