Farmers News: ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ರಿಲೀಫ್!
Farmers News: ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ರಿಲೀಫ್! ಗ್ರಾಮೀಣ ಭಾಗದ ಲಕ್ಷಾಂತರ ರೈತರಿಗೆ ವರ್ಷಗಳ ಕನಸು ಈಗ ಸತ್ಯವಾಗುತ್ತಿದೆ. ತಮ್ಮದೇ ಜಮೀನಿಗೆ ಹೋಗುವ ಹಕ್ಕಿಗೆ ದಾರಿ ಇಲ್ಲದ ನೋವು ಈಗ ಕೊನೆಗೊಳ್ಳಲಿದೆ. 2025ರ ಜುಲೈನಲ್ಲಿ ಕರ್ನಾಟಕ ಸರ್ಕಾರದಿಂದ ಹೊರಬಂದಿರುವ ಹೊಸ ಕಾನೂನು ಆದೇಶವು ಗ್ರಾಮೀಣ ರೈತರಿಗೆ ಭವಿಷ್ಯದಲ್ಲಿ ದೊಡ್ಡ ಭರವಸೆಯಾಗಿದ್ದು, ಇದರಿಂದ ನೂರಾರು ಮಂದಿಗೆ ನೇರ ಲಾಭವಾಗಲಿದೆ. WhatsApp Float Button WhatsApp Float Button ನಕ್ಷೆಯಲ್ಲಿ ದಾರಿ ಇದ್ದರೆ ಹಕ್ಕು ನಿಮ್ಮದು! ಈ … Read more