Ganga Kalyana Yojana: ಉಚಿತ ಬೋರ್‌ವೆಲ್ ಹಾಗೂ ನೀರಾವರಿ ನೆರವಿಗೆ ಜುಲೈ 31ರೊಳಗೆ ಅರ್ಜಿ ಹಾಕಿ!

Ganga Kalyana Yojana

Ganga Kalyana Yojana: ಉಚಿತ ಬೋರ್‌ವೆಲ್ ಹಾಗೂ ನೀರಾವರಿ ನೆರವಿಗೆ ಜುಲೈ 31ರೊಳಗೆ ಅರ್ಜಿ ಹಾಕಿ! ರಾಜ್ಯದ ಸಣ್ಣ ರೈತರಿಗೆ ಬಹುದೊಡ್ಡ ಸಂತೋಷದ ಸುದ್ದಿ! ಕರ್ನಾಟಕ ಸರ್ಕಾರದ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು 2025ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಗಾಗಿ ಪುನಃ ಅರ್ಜಿ ಆಹ್ವಾನಿಸಿದೆ. ನೀರಾವರಿ ವ್ಯವಸ್ಥೆಯಿಲ್ಲದೆ ಬೆಳೆ ಬೆಳೆಯಲು ಹೋರಾಡುತ್ತಿರುವ ರೈತರಿಗೆ ಈ ಯೋಜನೆಯು ಸಹಾಯದ ಹಸ್ತವನ್ನೆತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31. ಹಾಗಾಗಿ ಸಮಯದಲ್ಲಿ ಅರ್ಜಿ ಸಲ್ಲಿಸಿ, ಯೋಜನೆಯ ಲಾಭ ಪಡೆಯಿರಿ. … Read more

Asha Kiran Scheme: ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಕಣ್ಣಿನ ಆರೋಗ್ಯಕ್ಕೆ ಉಚಿತ ಚಿಕಿತ್ಸೆ!

Asha Kiran Scheme

Asha Kiran Scheme: ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಕಣ್ಣಿನ ಆರೋಗ್ಯಕ್ಕೆ ಉಚಿತ ಚಿಕಿತ್ಸೆ! Asha Kiran scheme  :- ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ, ಬೆಂಗಳೂರಿನ ನಾಗರಿಕರಿಗೆ ಏನಾದರೂ ಕಣ್ಣಿನ ಸಮಸ್ಯೆ ಕಂಡು ಬಂದರೆ , Asha Kiran scheme  ಆಶಾಕಿರನ್ ದೃಷ್ಟಿ ಸ್ಕೀಮ್ ಅಡಿಯಲ್ಲಿ ಉಚಿತ ಚಿಕಿತ್ಸೆವೆಯನ್ನು ಪಡೆಯಬಹುದು. ಈ ಉಚಿತ ಸೇವೆ ಪಡೆಯಲು ಬೆಂಗಳೂರಿನ 11 ಆಸ್ಪತ್ರೆಗಳು ಒಳಗೊಂಡಿದೆ. ಆಶಾಕಿರಣ ಯೋಜನೆ ಬಗ್ಗೆ ಹೆಚ್ಚು ಮಾಹಿತಿ … Read more

error: Content is protected !!