PMAY Housing Scheme: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ವಿಧಾನ!

PMAY Housing Scheme

WhatsApp Group Join Now Telegram Group Join Now PMAY Housing Scheme: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ವಿಧಾನ! WhatsApp Float Button ಈಗ ಮನೆ ಎನ್ನುವುದು ಪ್ರತಿಯೊಬ್ಬರ ಕನಸು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಕೆಲವೊಂದಷ್ಟು ಆರ್ಥಿಕ ಸ್ಥಿತಿ ಹಿನ್ನೆಲೆಯಿಂದಾಗಿ ಬಡವರಿಗೆ ಸ್ವಂತ ಮನೆ ಕಟ್ಟಿಕೊಳ್ಳುವುದು ಕಷ್ಟಕರವಾಗುತ್ತದೆ. ಅದೇ ಕಾರಣಕ್ಕಾಗಿ ಈಗ ನಮ್ಮ ಕೇಂದ್ರ ಸರ್ಕಾರವು ಈಗ ಈ ಒಂದು ಪ್ರಧಾನಮಂತ್ರಿ … Read more

National Housing Bank Requerment:  ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಲ್ಲಿ ಈಗ ಭರ್ಜರಿ ನೇಮಕಾತಿ! ಈಗಲೇ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

National Housing Bank Requerment

WhatsApp Group Join Now Telegram Group Join Now National Housing Bank Requerment:  ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಲ್ಲಿ ಈಗ ಭರ್ಜರಿ ನೇಮಕಾತಿ! ಈಗಲೇ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. WhatsApp Float Button ಈಗ ಈ ಒಂದು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಲ್ಲಿ 2025ರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು. ಈಗ ಅಧಿಕಾರಿಗಳ ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈಗ ಈ ಒಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವಂತವರಿಗೆ  ಒಳ್ಳೆಯ ಅವಕಾಶ … Read more

Weed Myata Scheme: ಈಗ ವಿಡ್ ಮ್ಯಾಟ ಸಬ್ಸಿಡಿ ಯೋಜನೆ 2025 – ರೈತರಿಗೆ ₹1 ಲಕ್ಷದವರೆಗೆ ಸಹಾಯಧನ!

Weed Myata Scheme

WhatsApp Group Join Now Telegram Group Join Now Weed Myata Scheme: ಈಗ ವಿಡ್ ಮ್ಯಾಟ ಸಬ್ಸಿಡಿ ಯೋಜನೆ 2025 – ರೈತರಿಗೆ ₹1 ಲಕ್ಷದವರೆಗೆ ಸಹಾಯಧನ! ತೋಟಗಳಲ್ಲಿ ಕಳೆಗಳನ್ನು ನಿಯಂತ್ರಿಸುವುದು ಎಂದರೆ ಪ್ರತಿದಿನದ ಸವಾಲು. ಈ ಸಮಸ್ಯೆಯನ್ನು ನಾವೇನು ಮಾತ್ರ ಸುಲಭವಾಗಿ ನಿಭಾಯಿಸಬಹುದು ಎಂಬ ಭ್ರಮೆಯಲ್ಲಿರುವಾಗ, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ರೈತರ ನೆರವಿಗೆ ಕೈ ಚಾಚಿದ್ದು ವಿಶೇಷ! “ವೀಡ್ ಮ್ಯಾಟ್ ಸಬ್ಸಿಡಿ ಯೋಜನೆ” ಮೂಲಕ, ಸರ್ಕಾರದಿಂದ ಪ್ರತಿ ರೈತರಿಗೆ ₹1 ಲಕ್ಷದವರೆಗೆ … Read more

Free Training Scheme: ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ – ಈಗಲೇ ಅರ್ಜಿ ಸಲ್ಲಿಸಿ!

Free Training Scheme

WhatsApp Group Join Now Telegram Group Join Now Free Training Scheme: ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ – ಈಗಲೇ ಅರ್ಜಿ ಸಲ್ಲಿಸಿ! ಗ್ರಾಮೀಣ ಯುವಕರಿಗೆ ಸ್ವ-ಉದ್ಯೋಗದ ಸಾಧನೆಯ ಹಾದಿ ಸೃಷ್ಟಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದಲ್ಲಿ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರವು ರೈತರಿಗೂ, ನಿರುದ್ಯೋಗಿ ಯುವಕರಿಗೂ ಹಾಗೂ ಮಹಿಳೆಯರಿಗೂ ತಮ್ಮ … Read more

SSP Scholarship Apply: ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ 2025-26ನೇ ಸಾಲಿಗೆ ಆನ್‌ಲೈನ್ ಅರ್ಜಿ ಆಹ್ವಾನ!

SSP Scholarship Apply

WhatsApp Group Join Now Telegram Group Join Now SSP Scholarship Apply: ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ 2025-26ನೇ ಸಾಲಿಗೆ ಆನ್‌ಲೈನ್ ಅರ್ಜಿ ಆಹ್ವಾನ! ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ (Scholarship) ನೀಡುವ ಮಹತ್ವದ ಯೋಜನೆಗೆ 2025-26ನೇ ಸಾಲಿನ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಆರ್ಥಿಕವಾಗಿ ಹಿಂದುಳಿದ ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಿನ ನಿಟ್ಟಿನಲ್ಲಿ ಈ ಯೋಜನೆ ರೂಪುಗೊಂಡಿದ್ದು, ಅರ್ಹ ವಿದ್ಯಾರ್ಥಿಗಳಿಂದ … Read more

Gruha Lakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿ ಹೊಸ ಆರ್ಥಿಕ ಶಕ್ತಿ

Gruha Lakshmi Scheme

WhatsApp Group Join Now Telegram Group Join Now Gruha Lakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿ ಹೊಸ ಆರ್ಥಿಕ ಶಕ್ತಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಇದೀಗ ಮತ್ತೊಂದು ಹೊಸ ಆರ್ಥಿಕ ಅವಕಾಶ ಒದಗಿಸುತ್ತಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ‘ಜಂಟಿ ಹೊಣೆಗಾರಿಕೆ ಗುಂಪುಗಳು’ (Joint Liability Groups – JLGs) ಎಂಬ ಹೊಸ ಯೋಜನೆ ಜಾರಿ ಹಂತದತ್ತ ಸಾಗುತ್ತಿದೆ. WhatsApp Float Button WhatsApp Float Button ಈ ಮಹತ್ವಾಕಾಂಕ್ಷಿ ಯೋಜನೆಯ … Read more

GPA New Rules: ಆಧಾರಿತ ಆಸ್ತಿ ವ್ಯವಹಾರಗಳಿಗೆ ಬಿಗಿಯಾದ ನಿಯಂತ್ರಣ, ಕಾನೂನಿನಲ್ಲಿ ಹೊಸ ತಿದ್ದುಪಡಿ ಜಾರಿ!

GPA New Rules

WhatsApp Group Join Now Telegram Group Join Now GPA New Rules: ಆಧಾರಿತ ಆಸ್ತಿ ವ್ಯವಹಾರಗಳಿಗೆ ಬಿಗಿಯಾದ ನಿಯಂತ್ರಣ, ಕಾನೂನಿನಲ್ಲಿ ಹೊಸ ತಿದ್ದುಪಡಿ ಜಾರಿ! ಕರ್ನಾಟಕ ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಮಹತ್ವದ ಕಾನೂನು ತಿದ್ದುಪಡಿ ಜಾರಿಯಾಗಿದ್ದು, ಜನರಲ್ ಪವರ್ ಆಫ್ ಅಟಾರ್ನಿ (GPA) ಆಧಾರದ ಮೇಲೆ ಆಸ್ತಿಯ ಮಾರಾಟ ಅಥವಾ ವರ್ಗಾವಣೆ ಮಾಡುವಂತೆ ನಡೆಯುತ್ತಿದ್ದ ವ್ಯವಹಾರಗಳಿಗೆ ಇನ್ನು ಮುಂದೆ ನಿಗದಿತ ನಿಯಮಗಳು ಅನ್ವಯವಾಗಲಿವೆ. ಈ ತಿದ್ದುಪಡಿ ಪ್ರಕಾರ, ಯಾವುದೇ GPA ಆಧಾರಿತ ಆಸ್ತಿ … Read more

PMKSY Scheme: ರೈತರ ಉದ್ಧಾರಕ್ಕೆ ₹6,520 ಕೋಟಿ! ಕೇಂದ್ರದಿಂದ ಕಿಸಾನ್ ಸಂಪದ ಯೋಜನೆಗೆ ಬಂಪರ್ ಅನುದಾನ!

PMKSY Scheme

WhatsApp Group Join Now Telegram Group Join Now PMKSY Scheme: ರೈತರ ಉದ್ಧಾರಕ್ಕೆ ₹6,520 ಕೋಟಿ! ಕೇಂದ್ರದಿಂದ ಕಿಸಾನ್ ಸಂಪದ ಯೋಜನೆಗೆ ಬಂಪರ್ ಅನುದಾನ! ರೈತರ ಕಷ್ಟಗಳಿಗೆ ಪರಿಹಾರ ನೀಡಿ, ಅವರ ಆದಾಯವನ್ನು ಹೆಚ್ಚಿಸುವ ದಿಟ್ಟ ಹೆಜ್ಜೆಯೊಂದನ್ನು ಕೇಂದ್ರ ಸರ್ಕಾರ ಇತ್ತೆಳೆದಿದ್ದು, “ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (PMKSY)”ಗೆ ₹6,520 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಆಹಾರ ಸಂಸ್ಕರಣಾ ವಲಯವನ್ನು ಶಕ್ತಿಶಾಲಿಯಾಗಿಸಿ, ಗ್ರಾಮೀಣ ಆರ್ಥಿಕತೆಗೆ ಬಲ ನೀಡುವ ಉದ್ದೇಶವಿರುವ ಈ ಯೋಜನೆಯು 2021ರಿಂದ … Read more

LPG Gas Price Down: LPG ಆಗಸ್ಟ್ 1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ!

LPG Gas Price Down

WhatsApp Group Join Now Telegram Group Join Now LPG Gas Price Down: LPG ಆಗಸ್ಟ್ 1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ! 2025ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಎಲ್‌ಪಿಜಿ ದರಗಳಲ್ಲಿ ಮತ್ತೊಂದು ಬದಲಾವಣೆ ಕಂಡುಬಂದಿದೆ. ಆಗಸ್ಟ್ 1ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ₹33.50ರಷ್ಟು ಇಳಿಕೆ ಆಗಿದೆ. ಈ ಬೆಲೆ ಇಳಿಕೆಯಿಂದ ಹೋಟೆಲ್‌, ರೆಸ್ಟೋರೆಂಟ್ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಉಪಶಮನ ಸಿಕ್ಕಂತಾಗಿದೆ. WhatsApp Float Button … Read more

Farmer Machion subsidy Scheme: ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.50ರ ಸಬ್ಸಿಡಿ! ರೈತರು ಈಗಲೇ ಅರ್ಜಿ ಹಾಕಿ!

Farmer Machion subsidy Scheme

WhatsApp Group Join Now Telegram Group Join Now Farmer Machion subsidy Scheme: ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.50ರ ಸಬ್ಸಿಡಿ! ರೈತರು ಈಗಲೇ ಅರ್ಜಿ ಹಾಕಿ! ಸಹಾಯಕ ಕೃಷಿ ಯಂತ್ರೋಪಕರಣಗಳ ಕೊರತೆಯಿಂದಾಗಿ ಹೊಲದಲ್ಲಿ ಕೆಲಸ ಮಾಡಲು ಸಮಯ, ಶ್ರಮ ಹಾಗೂ ಹಣ ಹೆಚ್ಚಾಗಿ ಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ರೈತರಿಗೆ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುವಂತೆ ಪ್ರೋತ್ಸಾಹ ನೀಡಲು ಸರ್ಕಾರವು 2025-26ನೇ ಸಾಲಿಗೆ ಹೊಸ ಉತ್ಸಾಹದೊಂದಿಗೆ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆ ಅಡಿಯಲ್ಲಿ … Read more

error: Content is protected !!