Crop Damage Amount Released For This Farmars: ಈ ಜಿಲ್ಲೆಯ ರೈತರಿಗೆ ಈಗ ಮತ್ತೊಂದು ಸಿಹಿ ಸುದ್ದಿ? ಬೆಳೆ ಪರಿಹಾರ ಹಣ ಜಮಾ!

Crop Damage Amount Released For This Farmars: ಈ ಜಿಲ್ಲೆಯ ರೈತರಿಗೆ ಈಗ ಮತ್ತೊಂದು ಸಿಹಿ ಸುದ್ದಿ? ಬೆಳೆ ಪರಿಹಾರ ಹಣ ಜಮಾ!

WhatsApp Float Button

ಈಗ ಬೀದರ್ ಜಿಲ್ಲೆಯ ಜನರಿಗೆ ಅಕ್ಟೋಬರ್ 15 2025 ದೀಪಾವಳಿಯ ದೀಪಗಳು ಬೀದರ್ ಜಿಲ್ಲೆಯ ರೈತರ ಮನೆಯಲ್ಲಿ ವರ್ಷ ಇನ್ನಷ್ಟು ಪ್ರಕಾಶವಾಗಿ ಬೆಳಗೊಳಿಸುತ್ತಿವೆ. ಏಕೆಂದರೆ ಸ್ನೇಹಿತರೆ ಈಗ ಅತಿವೃಷ್ಟಿಯಿಂದಾಗಿ ತಮ್ಮ ಬೆಳೆಗಳನ್ನು ಕಳೆದುಕೊಂಡಿರುವಂತಹ ರೈತರಿಗೆ ಈಗ ರಾಜ್ಯ ಸರ್ಕಾರ ಒಂದು ಸಿಹಿ ಸುದ್ದಿ ಒಂದನ್ನು ನೀಡಿದೆ.

WhatsApp Float Button

Crop Damage Amount Released For This Farmars

WhatsApp Float Button

ಈಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಈಗ ಬಾಲ್ಕಿ ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ನಡೆದಂತಹ ಸಭೆಯಲ್ಲಿ ದೀಪಾವಳಿಯೊಳಗೆ ಬೆಳೆ ಹಾನಿ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡುವ ಭರವಸೆಯನ್ನು ಈಗ ನೀಡಿದ್ದಾರೆ. ಈಗ ಈ ಒಂದು ಘೋಷಣೆಯಿಂದಾಗಿ ರೈತರ ಮನಸ್ಸಿನ ಆಶಾ ದೀಪವನ್ನು ಹತ್ತಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

WhatsApp Float Button

ಅತಿವೃಷ್ಟಿಯಿಂದ ಆದ ಹಾನಿಗಳು

ಈಗ ಈ ವರ್ಷದ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಿನಲ್ಲಿ ಬೀದರ್ ಜಿಲ್ಲೆಯಾದ್ಯಂತ ಬಾರಿ ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣವಾಗಿ ನಾಶವಾಗಿ ಹೋಗಿವೆ. ಈಗ ಸೋಯಾಬೀನ್, ತೊಗರಿ ಬೇಳೆ, ಕಪ್ಪು ತೊಗರಿ ಮುಂತಾದ ಬೆಳೆಗಳು ಈಗ ಸಾವಿರ ಎಕರೆ ಜಮೀನಿನಲ್ಲಿ ಹಾನಿಯಾಗಿದೆ.

WhatsApp Float Button

ಈಗಾಗಲೇ ಪ್ರಾಥಮಿಕ ವರದಿಗಳ ಪ್ರಕಾರ ಜಿಲ್ಲೆಯ 12,000ಕ್ಕೂ ಹೆಚ್ಚು ಹೆಕ್ಟರ್ ಗೆ ಭೂಮಿಯಲ್ಲಿ ಬೆಳೆಗಳು ಈಗಾಗಲೇ ನಾಶವಾಗಿದೆ.  ಇದರ ಜೊತೆಗೆ ಈಗ ರಸ್ತೆಗಳು ಸೇತುವೆಗಳು ಮತ್ತು ಮನೆಗಳಿಗೆ ಉಂಟಾದ ಹಾನಿಯೂ ಕೂಡ ರೈತರು ಜೀವನವನ್ನು ಇನ್ನಷ್ಟು ಕಠಿಣವಾಗಿದೆ. ಈಗ ಸಚಿವ ಈಶ್ವರ ಕಂಡ್ರೆ ಅವರು ಸಭೆಯಲ್ಲಿ ಮಾತನಾಡುತ್ತಾ ಆಗಸ್ಟ್ ತಿಂಗಳ ಬೆಳೆ ಹಾನಿ ಸಮೀಕ್ಷೆ ಬರೆದು ಈಗಾಗಲೇ ಸಿದ್ಧವಾಗಿದ್ದು. ಹಾಗೆ ಸಪ್ಟೆಂಬರ್ ತಿಂಗಳ ವರದಿ ಮುಂದಿನ ಎರಡು ಮೂರು ದಿನಗಳಲ್ಲಿ ಈಗ ಲಭ್ಯವಾಗುತ್ತದೆ.

WhatsApp Float Button

ಈಗ ಈ ಒಂದು ವರದಿಗಳ ಆಧಾರದಲ್ಲಿ ದೀಪಾವಳಿಯ ಮೊದಲೇ ರೈತರಿಗೆ ಪರಿಹಾರವನ್ನು ವಿತರಿಸಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ಭರವಸೆಯು ರೈತರಿಗೆ ಹಬ್ಬದ ಸಂತೋಷದ ಜೊತೆಗೆ ಆರ್ಥಿಕ ಸ್ಥಿತಿಯನ್ನು ತಂದು ಕೊಡುವಂತಹ ಭರವಸೆಯಾಗಿದೆ.

WhatsApp Float Button

ಆರ್ಥಿಕ ನೆರವು

ಈಗ ನಮ್ಮ ರಾಜ್ಯ ಸರ್ಕಾರ ಬೆಳೆ ಹಾನಿಗಳಿಗೆ ಪ್ರತಿ ಹೆಕ್ಟರಗೆ ಈಗ 8,500 ಹೆಚ್ಚುವರಿ ಪರಿಹಾರವನ್ನು ಈಗ ಘೋಷಣೆ ಮಾಡಿದೆ. ಈಗ ರಾಷ್ಟ್ರೀಯ ನಿರ್ವಹಣಾ ನಿಧಿಯ ಜೊತೆಗೆ ಸರಕಾರದ ಈ ಒಂದು ಕೊಡುಗೆಯಿಂದ ಈಗ ಒಣ ಭೂಮಿಗೆ 17,000 ಹಾಗೂ ಸಂಕ್ಷಿಪ್ತ ಭೂಮಿಗೆ ಈಗ 25,000 ಮತ್ತು ಬೆಳವಣಿಗೆ ಈಗ 31,000 ಸಾವಿರ ಪರಿಹಾರವನ್ನು ನೀಡಲಾಗುತ್ತಿದೆ.

WhatsApp Float Button

ಈಗ ಒಟ್ಟಾರೆಯಾಗಿ ನಮ್ಮ ರಾಜ್ಯದಲ್ಲಿ 12.54 ಲಕ್ಷ ಹೆಕ್ಟರ ಬೆಳೆ  ಹಾನಿಗೆ ಈಗ ಸುಮಾರು 2000 ಕೋಟಿ ಪರಿಹಾರವನ್ನು 30 ದಿನಗಳ ಒಳಗಾಗಿ ವಿತರಣೆ ಮಾಡುವಂತಹ ಗುರಿಯನ್ನು ಈಗ ಸರ್ಕಾರ ಹೊಂದಿದೆ.

WhatsApp Float Button

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರ್ಗಿ, ಬೀದರ್, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈಗ ಸಮೀಕ್ಷೆಯನ್ನು ನಡೆಸಿದ್ದು. ಈಗ 7.24 ಲಕ್ಷ ಹೆಕ್ಟರ್ ಗೆ 10 ದಿನದ ಒಳಗಾಗಿ ಪರಿಹಾರವನ್ನು ವಿತರಣೆ ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂದು ಆದಾಯ ಖಾತೆ ಸಚಿವ ಆದಂತಹ ಕೃಷ್ಣ ಬೈರೇಗೌಡ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

ಈಗ ಈ ಒಂದು ಘೋಷಣೆಯು ಬೀದರ್ ಜಿಲ್ಲೆಯ ರೈತರಿಗೆ ದೀಪಾವಳಿಗೆ ಇನ್ನಷ್ಟು ಸಂತೋಷವನ್ನು ತಂದು ಕೊಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಸರ್ಕಾರದ ಕ್ರಮಗಳು ಮತ್ತು ಅಧಿಕಾರಿಗಳ ಸಹಕಾರದಿಂದ ರೈತರ ಕಷ್ಟಗಳಿಗೆ ಈಗ ಸ್ಪಂದಿಸುವಂತಹ ಈ ಒಂದು ಪ್ರಯತ್ನವೂ ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಈಗ ದಾರಿದೀಪವಾಗಲಿದೆ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!